18.9 C
New York
9 June 2025
Coastal

ಬೋಧಿಸತ್ವ ಬುದ್ಧ ವಿಹಾರದಲ್ಲಿ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿಧ್ಯಾನ  ನಡೆಯಿತು.

ಉಡುಪಿ: ಅಕ್ಟೋಬರ್ -10-2024 swabhimananews

ದಿನಾಂಕ 20.10.2024ರ ಭಾನುವಾರ ಬೋಧಿಸತ್ವ ಬುದ್ಧ ಫೌಂಡೇಶನ್ ಹಾವಂಜೆ ಉಡುಪಿ ಜಿಲ್ಲೆ

ಇದರ ವತಿಯಿಂದ ಧಮ್ಮಾಚಾರಿ ಶಂಭು ಸುವರ್ಣರವರ ನೇತೃತ್ವದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷರಾದ ಶೇಖರ್ ಹಾವಂಜೆ,

ಪ್ರಧಾನ ಕಾರ್ಯದರ್ಶಿ
ಶರತ್ ಎಸ್ ಹಾವಂಜೆ, ಟ್ರಸ್ಟಿ ವಿಠ್ಠಲ್ ಹಾವಂಜೆ ರವರ ಸಂಯೋಜನೆಯಲ್ಲಿ.ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ

ಹಿರಿಯ ಉಪಾಸಕರಾದ
ಪ್ರಕಾಶ್ ಬಿಬಿ ಮತ್ತು ಕುಟುಂಬ,

ಹೆಚ್ ಜಿ ಸೋಮಪ್ಪ ಮತ್ತು ಕುಟುಂಬ, ಅನಿಲ್ ಕುಮಾರ್ ಮಂಗಳೂರು, ಸತೀಶ್ ಚಂದ್ರ ಮಲ್ಪೆ.

ವಿಠ್ಠಲ್ ಸಾಲಿಕೇರಿ ಮತ್ತು ಕುಟುಂಬ,ರವಿಕಲಾ, ಸುಜಾತ, ಪೃಥ್ವಿ, ಗೋಪಾಲ ಶಿವಪುರ ಮತ್ತು ಕುಟುಂಬ,

ಸದಾಶಿವ ಶೆಟ್ಟಿ ಹೇರೂರು,ವಿಜಯ್ ಬಾರ್ಕೂರ್ ಮತ್ತು ಕುಟುಂಬ ರೂಪ, ಮುತ್ತಕ್ಕ ಮತ್ತು ಕುಟುಂಬ, ವನಿತಾ ಮತ್ತು ಕುಟುಂಬ,

ಮಹಾಬಲ ಮತ್ತು ಕುಟುಂಬ, ಸಂಜೀವ ಕುಕ್ಕೆಹಳ್ಳಿ ಮತ್ತು ಕುಟುಂಬ ಹಾಗೂ ಐವತ್ತಕ್ಕೂ ಹೆಚ್ಚು ಉಪಾಸಕ ಉಪಾಸಿಕರ ಉಪಸ್ಥಿತಿಯಲ್ಲಿ

ಬುದ್ದವಂದನೆ , ಧ್ಯಾನ ಮೈತ್ರಿಧ್ಯಾನ ನಡೆಯಿತು.

ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ಸ್ವಾಗತಿಸಿ ವಂದಿಸಿದರು.

Related posts

ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಸಾಹೇಬ್ ಅಂಬೇಡ್ಕರ್ ರವರಿಗೆ ಮತ್ತು ರಾಜ್ಯದ, ದೇಶದ ದಲಿತ ಸಮುದಾಯಕ್ಕೆ ಬಹಿರಂಗವಾಗಿ ನಿಂದಿಸಿ, ಅಪಮಾನ ಮಾಡಿರುವ ಉಡುಪಿ ಹಿಂದೂ ಜಾಗರಣಾ ವೇದಿಕೆಯ ಉಮೇಶ್ ನಾಯ್ಕನನ್ನು ಕಾಂಗ್ರೆಸ್ ಸರಕಾರ ಈ ಕೂಡಲೇ ಬಂಧಿಸಿ, ಅಂಬೇಡ್ಕರ್ ಮತ್ತು ಸಂವಿಧಾನದ ಪರ ಇರುವುದನ್ನು ಸಾಬೀತು ಪಡಿಸಲಿ.ಶೇಖರ್ ಹಾವಂಜೆ.

Swabhimana News Desk

ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಉಡುಪಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಕಟ್ಟಡ ಲೋಕಾರ್ಪಣೆಗೆ ಸಿದ್ದತೆ.ಇದು‌ ಬಿಜೆಪಿಯ ಕನಸಿನ ಕೂಸಿಗೆ. ಕಾಂಗ್ರೆಸ್ಸೇ ಇದಕ್ಕೆ ಶ್ರೀರಕ್ಷೆ.

Swabhimana News Desk

ಬಾಬಾ ಸಾಹೇಬ್ ಡಾ .ಬಿ ಆರ್ ಅಂಬೇಡ್ಕರ್ ರವರ ಹೋರಾಟ ವಿಶ್ವಕ್ಕೆ ಮಾದರಿ ಡಾ. ಏಕಾಂತಗಿರಿ

Swabhimana News Desk

Leave a Comment